ಚುಟುಕು ಕವಿ ಸಮ್ಮೇಳನ
ದಿನಾಂಕ 27-3-2004 ರಂದು ಗದಗ.
ಯುವತಾರಾ ಸಂಗಮ
ಯುವತಾರಾ ಸಂಗಮ
ಯುವ ಜನ ಸಂಗೀತ ಸಾಹಿತ್ಯ ಚಿತ್ರಕಲಾ ಸಮ್ಮೇಳನ
ದಿನಾಂಕ 3 ಮತ್ತು 4 ಎಪ್ರೀಲ್ 2004 ಗದಗ
ಯುವಜನ ಸಂಗೀತ ನೃತ್ಯ ಸಮ್ಮೇಳನ-2005
ದಿನಾಂಕ 9ಮತ್ತು 10 ಎಪ್ರೀಲ್ 2005 ಗದಗ
ಕಲಾಸಿರಿ-2006
(ರಾಜ್ಯ ಯುವಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
ದಿನಾಂಕ 15 ಅಕ್ಟೋಬರ್ 2006 ಗದಗ
ಕಲಾಸಿರಿ-2007
(ರಾಜ್ಯಯುವಜನಸಂಗೀತಸಾಹಿತ್ಯನೃತ್ಯಸಮ್ಮೇಳನ)
1ಮತ್ತು2ಅಗಷ್ಥ2007 ಗದಗ
ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-2008
(ರಾಜ್ಯಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
ದಿನಾಂಕ12ಮತ್ತು 13 ಜುಲೈ 2008 ಗದಗ
ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-2009
(ರಾಷ್ಟ್ರೀಯ ಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ),
ದಿನಾಂಕ 12 ಮತ್ತು 13 ಸಪ್ಟೆಂಬರ -2009 ಗದಗ
ಪೂಜ್ಯರಿಗೆ ಪದ್ಮ ಭೂಷಣ ಪ್ರಶಸ್ತಿ ಬಂದ ಸವಿ ನೆನಹುಗಾಗಿ
ಗುರು ವಂದನಾ ಸಮಾರಂಭ
97 ಜನರಿಂದ ನೇತ್ರದಾನ ರಕ್ತದಾನ
13 ಜೂನ್ 2010 ಗದಗ
ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ-2011
(ಕವಿಗೋಷ್ಠಿ ವಚನ ಗಾಯನ ಪ್ರಶಸ್ತಿ ಪ್ರದಾನ ಪುಸ್ತಕ ಬಿಡುಗಡೆ)
ದಿನಾಂಕ 12 ಜೂನ್ 2011 ಕರ್ನಾಟಕ ವಿದ್ಯಾವರ್ಧಕ ಸಂಘ ದಾರವಾಡ
ಗುರುಗುಣಗಾನ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ 2011 ಗದಗ
ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2012
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪ್ರಶಸ್ತಿ ಪ್ರದಾನ)
16 ಮಾರ್ಚ 2012 ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ
ಡಾ.ಪಂ.ಪುಟ್ಟರಾಜರ ದ್ವಿತೀಯ ಪುಣ್ಯಸ್ಮರಣೆ
ಗುರುಗುಣಗಾನ -2012
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ 2012 ಗದಗ