ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮದಿನದ ಅಂಗವಾಗಿ
ಹಮ್ಮಿಕೊಂಡು ಬಂದ. ರಾಷ್ಟ್ರೀಯ ಮಟ್ಟದ ಸಂಗೀತ , ನೃತ್ಯ ಸಮ್ಮೇಳನದ
ಸರ್ವಾಧ್ಯಕ್ಷರಾಗಿ ಗೌರವ ಸ್ವಿಕರಿಸಿದ ಸಂಗೀತ ದಿಗ್ಗಜರು
ಪಂ.ರಾಜಗುರು ಗುರುಸ್ವಾಮಿ ಕಲಿಕೆರಿ ಗದಗ ಡಾ.ಶಾಮಲಾ ಜಿ ಭಾವೆ ಬೆಂಗಳೂರು
ಡಾ.ಪಂ.ರಾಜಶೇಖರ ಮನ್ಸೂರ ಬೆಂಗಳುರು
ಡಾ. ಗಂಗೂಬಾಯಿ ಹಾನಗಲ್ ಹುಬ್ಬಳ್ಳಿ
ಪಂ.ಮಾಧವ ಗುಡಿ ಧಾರವಾಡ
ಸಮ್ಮೇಳನಗಳ ಉದ್ಘಾಟಕರಾಗಿ ಆಗಮಿಸಿ
ಗುರುಕೃಪೆಗೆ ಪಾತ್ರರಾದ ಸನ್ಮಾನ್ಯರು
ಡಾ.ಸಂಪದಾ ಭಟ್ಟ ಬೆಂಗಳೂರು,
ಶ್ರೀ ಅಲ್ಲಮ ಪ್ರಭು ಪಾಟೀಲ ಗುಲಬರ್ಗಾ,
ಕರವೇ ರಾಜ್ಯಾಧ್ಯಕ್ಷ ಟಿ.ನಾರಾಯಣ ಗೌಡ ಬೆಂಗಳೂರು,
ನಾಟಕಕಾರ ಎಚ್.ಎನ್.ಹೂಗಾರ ಗದಗ,
ಚಿತ್ರನಟ ಮದನ ಪಟೇಲ ಬೆಂಗಳೂರು,
ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ
ಸಮ್ಮೇಳನಗಳ ಗೌರವ ಹೆಚ್ಚಿಸಿದ ಸಾಹಿತ್ಯ ದಿಗ್ಗಜರು
ಡಾ.ಜಿ.ಎಸ್.ಆಮೂರ ಧಾರವಾಡ
ಡಾ.ಪಂಚಾಕ್ಷರಿ ಹಿರೇಮಠ ಧಾರವಾಡ
ಡಾ.ಕಮಲಾ ಹಮ್ಮಿಗೆ ಧಾರವಾಡ
ಡಾ.ವೀರಣ್ಣ ರಾಜೂರ ಧಾರವಾಡ
ಡಾ.ಪ್ರದೀಪ ಕುಮಾರ ಹೆಬ್ರಿ ಮಂಡ್ಯ,
ಡಾ.ಚನ್ನವೀರ ಕಣವಿ ಧಾರವಾಡ
ಸಮಿತಿಯ ಗೌರವ ಹೆಚ್ಚಿಸಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ