ನವೆಂಬರ್ 19, 2013

ಸಮಿತಿಯ ಕಾರ್ಯಕ್ರಮ ಪಟ್ಟಿ

 ಚುಟುಕು ಕವಿ ಸಮ್ಮೇಳನ 
ದಿನಾಂಕ 27-3-2004 ರಂದು  ಗದಗ.

ಯುವತಾರಾ ಸಂಗಮ
ಯುವ ಜನ ಸಂಗೀತ ಸಾಹಿತ್ಯ ಚಿತ್ರಕಲಾ ಸಮ್ಮೇಳನ
ದಿನಾಂಕ 3 ಮತ್ತು 4 ಎಪ್ರೀಲ್ 2004 ಗದಗ 

ಯುವಜನ ಸಂಗೀತ ನೃತ್ಯ ಸಮ್ಮೇಳನ-2005 
ದಿನಾಂಕ 9ಮತ್ತು 10 ಎಪ್ರೀಲ್ 2005 ಗದಗ 

ಕಲಾಸಿರಿ-2006 
(ರಾಜ್ಯ ಯುವಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
ದಿನಾಂಕ 15 ಅಕ್ಟೋಬರ್ 2006 ಗದಗ 

ಕಲಾಸಿರಿ-2007
(ರಾಜ್ಯಯುವಜನಸಂಗೀತಸಾಹಿತ್ಯನೃತ್ಯಸಮ್ಮೇಳನ)
1ಮತ್ತು2ಅಗಷ್ಥ2007 ಗದಗ

ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-2008 
(ರಾಜ್ಯಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
ದಿನಾಂಕ12ಮತ್ತು 13 ಜುಲೈ 2008 ಗದಗ

ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-2009 
(ರಾಷ್ಟ್ರೀಯ ಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ),
ದಿನಾಂಕ 12 ಮತ್ತು 13 ಸಪ್ಟೆಂಬರ -2009 ಗದಗ

ಪೂಜ್ಯರಿಗೆ ಪದ್ಮ ಭೂಷಣ ಪ್ರಶಸ್ತಿ ಬಂದ ಸವಿ ನೆನಹುಗಾಗಿ
ಗುರು ವಂದನಾ ಸಮಾರಂಭ
97 ಜನರಿಂದ ನೇತ್ರದಾನ ರಕ್ತದಾನ 
13 ಜೂನ್ 2010  ಗದಗ

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ-2011
(ಕವಿಗೋಷ್ಠಿ ವಚನ ಗಾಯನ ಪ್ರಶಸ್ತಿ ಪ್ರದಾನ ಪುಸ್ತಕ ಬಿಡುಗಡೆ)
ದಿನಾಂಕ 12 ಜೂನ್ 2011 ಕರ್ನಾಟಕ ವಿದ್ಯಾವರ್ಧಕ ಸಂಘ ದಾರವಾಡ

ಗುರುಗುಣಗಾನ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ  2011 ಗದಗ 

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2012
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪ್ರಶಸ್ತಿ ಪ್ರದಾನ)
16 ಮಾರ್ಚ 2012 ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ

ಡಾ.ಪಂ.ಪುಟ್ಟರಾಜರ ದ್ವಿತೀಯ ಪುಣ್ಯಸ್ಮರಣೆ 
ಗುರುಗುಣಗಾನ -2012 
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ 2012 ಗದಗ

ನವೆಂಬರ್ 18, 2013

ಪುಟ್ಟರಾಜ ಸೇವಾ ಸಮಿತಿ ಹುಟ್ಟು

ಗದಗ ಬೆಟಗೇರಿ ಅವಳಿನಗರದ ನಾಗರಿಕರೆಲ್ಲ ಸೇರಿ, ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಹುಟ್ಟು ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸ ಬೇಕೆಂಬ ಸಂಕಲ್ಪ ಮಾಡಿ ಪೂಜ್ಯರ ಹುಟ್ಟುಹಬ್ಬದ ಆಚರಣೆಗೆ ಮಾತ್ರ ಸೀಮಿತವಾದ ಪುಟ್ಟರಾಜರ ಹುಟ್ಟುಹಬ್ಬ ಸೇವಾ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. 2001 ರಲ್ಲಿ ಪೂಜ್ಯರ ಹುಟ್ಟುಹಬ್ಬವನ್ನು ಪ್ರಪ್ರಥಮ ಬಾರಿಗೆ ಗದಗ ಬೆಟಗೇರಿ ಅವಳಿ ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಗುರುವರ್ಯರ ಹುಟ್ಟುಹಬ್ಬ ಸಾರ್ವಜನಿಕವಾಗಿ ಆಚರಣೆಗೆಯಾಗ ಬೇಕೆಂಬ ಹಂಬಲ ಹೊಂದಿದ್ದ ಗದುಗಿನ ಕಲಾವಿಕಾಸ ಪರಿಷತ್ ಮಾರ್ಗದರ್ಶನದಲ್ಲಿ 2004 ರವರೆಗೆ ಅತ್ಯಂತ ವೈಭವದಿಂದ ಪ್ರತಿವರ್ಷ ಗುರುವರ್ಯರ ಹುಟ್ಟುಹಬ್ಬ ಸಾರ್ವಜನಿಕವಾಗಿ ಆಚರಿಸಿಕೊಂಡು ಬರಲಾಯಿತು.ಪುಟ್ಟರಾಜರ ಹುಟ್ಟುಹಬ್ಬದ ಆಚರಣೆಗೆ ಮೀಸಲಾಗಿದ್ದ ಮತ್ತು ಗದಗ ಬೆಟಗೇರಿ ಅವಳಿ ನಗರಕ್ಕೆ  ಮಾತ್ರ ಸೀಮಿತವಾಗಿದ್ದ ಈ ಸಮಿತಿಯನ್ನು, ರಾಜ್ಯಾದ್ಯಂತ ಇರುವ, ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವನ್ನು ಒಂದೇ ವೇದಿಕೆಯಲ್ಲಿ ತರುವುದು ಮತ್ತು ಮಾರ್ಚ 3 ರಂದೇ ರಾಜ್ಯಾದ್ಯಂತ ಪೂಜ್ಯರ ಹುಟ್ಟುಹಬ್ಬ ಆಚರಣೆಯಾಗ ಬೇಕೆಂಬ ಉದ್ದೇಶದಿಂದ,ಈ ಪುಟ್ಟರಾಜ ಹುಟ್ಟುಹಬ್ಬ ಸೇವಾ ಸಮಿತಿಯನ್ನು, ಹುಟ್ಟುಹಬ್ಬ ಆಚರಣೆಯ ಮೀಸಲಾತಿ ಚೌಕಟ್ಟಿನಿಂದ ಹೊರತಂದು, ಪೂಜ್ಯರ ಸಂಗೀತ,ಸಾಹಿತ್ಯ,ಧಾರ್ಮಿಕ,ಸಾಮಾಜಿಕ ಸೇವೆಯನ್ನು ಸ್ಮರಿಸುವ ಸಮಾಜ ಸೇವಾ ಸಂಸ್ಥೆಯನ್ನಾಗಿ ಯಾಕೆ ಕಟ್ಟಬಾರದೆಂದು ಸಮಾನ ಮನಸ್ಕ ಪೂಜ್ಯರ ಅಭಿಮಾನಿ ಭಕ್ತರೆಲ್ಲ ಸೇರಿ ವಿಚಾರಮಾಡಿ 2004 ರಲ್ಲಿ ಹುಟ್ಟುಹಬ್ಬ ಸಮಿತಿಗೆ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ (ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗ) ಯಂದು ಪುನರ್ ನಾಮಕರಣ ಮಾಡಿ ಈ ಸಮಿತಿ ಅಸ್ಥಿತ್ವಕ್ಕೆ ತರಲಾಯಿತು.ಈ ಸೇವಾ ಸಮಿತಿಯು ಇಂದು ರಾಜ್ಯಾದ್ಯಂತ ತನ್ನ ಚಟುವಟಿಕೆ ವಿಸ್ತರಿಸಿಕೊಂಡಿದೆ ರಾಜ್ಯಾದ್ಯಂತ ಇರುವ ಪೂಜ್ಯರ ಅಭಿಮಾನಿ ಭಕ್ತರ ಪ್ರೀತಿ ಪಾತ್ರವಾಗಿದೆ.ರಾಜ್ಯಾದ್ಯಂತ ಮಾರ್ಚ 3 ರಂದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೂಜ್ಯರ ಹುಟ್ಟುಹಬ್ಬ ಆಚರಣೆಗೆ ಪ್ರೇರಕ ಶಕ್ತಿಯಾಗಿ ಯಸಶ್ವಿಯಾಗಿದೆ.ಈ ಸಮಿತಿಯುKaranataka Socitieties Registration Act,1960 (Karanataka Act of 1960) ಅಡಿಯಲ್ಲಿ ನೊಂದಾಯಿಸಲಾಗಿದೆ.(Reg No: DR/GDG/SOR-59/2011-12)ಈಗ ಈ ಸಮಿತಿಗೆ 2೦14 ಇಸವಿಗೆ ಹತ್ತು ವರ್ಷ ತುಂಬುತ್ತಿವೆ. ಅದೇರೀತಿ ಇದೇ ವರ್ಷ ಪುಟ್ಟರಾಜ ಗುರುವರ್ಯ ಶತಮಾನೋತ್ಸವ ವರ್ಷವೂ ಹೌದು.ಪೂಜ್ಯರ ಜನ್ಮಶತಮಾನೋತ್ಸವ ಸಮಿತಿಯ ದಶಮಾನೋತ್ಸವ ಎರಡನ್ನೂ ಅವಿಸ್ಮರಣೀಯವಾಗಿ ಆಚರಿಸಲು ಯೋಚಿಸಲಾಗಿದೆ. ಕಾರಣ ಸಮಿತಿಯು ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗದ ಸಲಹೆ ಸೂಚನೆ ಮಾರ್ಗದರ್ಶನ ಬಯಸುತ್ತದೆ.ಈ ಒಂದು ವರ್ಷದ ಅವಧಿಯಲ್ಲಿ ಅಭಿಮಾನಿ ಭಕ್ತರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲು ಸದಸ್ಯತ್ವ ಅಭಿಯಾನ ಆರಂಭವಾಗಿದೆ ಪೂಜ್ಯರ ಅಭಿಮಾನಿ ಭಕ್ತರು ಮಹಾಬಳಗದ ಅಧಿಕೃತ ಸದಸ್ಯತ್ವ ಪಡೆದುಕೊಳ್ಳಲು ಈಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಮತ್ತು ಈ ಸಮಿತಿಯ ದಶಮಾನೋತ್ಸವ ಮತ್ತು ಪುಟ್ಟರಾಜರ ಜನ್ಮ ಶತಮಾನೋತ್ಸವಕ್ಕೆ ಪೂಜ್ಯರ ಅಭಿಮಾನಿಗಳಾದ ತಾವು ಸಹಕಾರ ನೀಡಲು ಕೋರುತ್ತೇವೆ.

ನವೆಂಬರ್ 16, 2013

ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಸಾಧಕ ಶ್ರೇಷ್ಠರು

2004 ರಿಂದ 2014 ರ ಅವಧಿಯಲ್ಲಿ 
"ಡಾ.ಪಂ.ಪುಟ್ಟರಾಜ ಕೃಪಾಭೂಷಣಯುವ ಪುರಸ್ಕಾರ"
ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಶ್ರೇಷ್ಠ ಸಾಧಕರು
========================================================================

ಶ್ರೀ ಪ್ರಕಾಶ ಸೊಂಟಕ್ಕೆ ಬೆಂಗಳೂರು ಶಾಸ್ತ್ರಿಯ ವಾದ್ಯ ಸಂಗೀತ ಗಿಟಾರ್
ಶ್ರೀ ಫಯಾಜ್ ಅಹ್ಮದ್ ಖಾನ್ ಬೆಂಗಳೂರು ಶಾಸ್ತ್ರಿಯ ವಾದ್ಯ ಸಂಗೀತ ಸಾರಂಗಿ
ಶ್ರೀ ಶಾಂತಲಿಂಗ ದೇಸಾಯಿಕಲ್ಲೂರ ಗುಲಬರ್ಗಾ ಶಾಸ್ತ್ರಿಯ ವಾದ್ಯ ಸಂಗೀತ ತಬಲಾ
ಶ್ರೀ ಧನಂಜಯ ಹೆಗಡೆ ಬೆಂಗಳೂರು ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಕೈವಲ್ಯಕುಮಾರ ಗುರವ ಧಾರವಾಡ ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಲಕ್ಷ್ಮೀಶ ರಾವ ಮುಂಬೈ ಶಾಸ್ತ್ರಿಯ ವಾದ್ಯ ಸಂಗೀತ ತಬಲಾ
ಶ್ರೀ ಬಸವರಾಜ ಎಲ್ ಜಾನೆ ಗುಲಬರ್ಗಾ ಚಿತ್ರ ಕಲೆ
ಶ್ರೀ ಸಿದ್ದರಾಮ ಪೋಲಿಸ ಪಾಟೀಲ್ ಗುಲಬರ್ಗಾ ಸುಗಮ ಸಂಗೀತ ಗಾಯನ
ಶ್ರೀ ಬಸವರಾಜ್ ಹೊಸಮನಿ ಬಾಗಲಕೋಟ ರಂಗ ಭೂಮಿ
ಶ್ರೀ ವೀರಭದ್ರ ಸಿಂಪಿ ಗುಲಬರ್ಗಾ ಸಾಹಿತ್ಯ ಸಂಘಟನೆ
ಶ್ರಿ ಮಂಜುನಾಥ ಆಚಾರ್ಯ ಬೆಂಗಳೂರು ಶಿಲ್ಪಕಲೆ
ಶ್ರೀ ಆರ್.ಆರ್.ದೇಸಾಯಿ ಗುಲಬರ್ಗಾ ಕಲಾಪೋಷಕರು
ಶ್ರೀಮತಿ ಶುಭಾ ಧನಂಜಯ ಬೆಂಗಳೂರು ಭರತ ನಾಟ್ಯ
ಶ್ರೀಮತಿ ಲಕ್ಷ್ಮೀ ಕೌಶಿಕ ಬೆಂಗಳೂರು ಭರತ ನಾಟ್ಯ
ಕರ್ನಾಟಕ ಸಂಘ ಮುಂಬೈ ಹೊರನಾಡು ಸಂಘ ಸಂಸ್ಥೆ
ಶ್ರೀಮತಿ ವೈಷ್ಣವಿ ಹಾನಗಲ್ ಮುಂಬೈ ಶಾಸ್ತ್ರಿಯ ಸಂಗೀತ ಗಾಯನ
ಶ್ರೀಮತಿ ರಾಜಶ್ರಿ ಉಳ್ಳಾಲ ಮಂಗಳೂರು ಭರತ ನಾಟ್ಯ
ಶ್ರೀ ಬೇಲೂರು ವೇಣುಗೊಪಾಲ ಹಾಸನ ಕರ್ನಾಟಕಿ ಸಂಗೀತ ವಾದನ
ಶ್ರೀಮತಿ ಬಿ.ಪುಷ್ಪಲತಾ ಮೈಸೂರು ಸುಗಮ ಸಂಗೀತ
ಶ್ರೀ ಟಿ. ಎಂ. ಶಿರೊಳಮಠ ಬಿಜಾಪುರ ಸಂಗೀತ ಶಿಕ್ಷಕ
ಶ್ರೀ ಶರಣಪ್ಪ ಜಿ ಕಲಬುರ್ಗಿ ಗದಗ ತಬಲಾ ವಾದನ
ಕುಮಾರಿ ದೀಪಾ ದಾವಣಗೆರೆ ಸಾಂಸ್ಕೃತಿಕ ಸಂಘಟನೆ
ಡಾ. ಮೃತ್ಯಂಜಯ ಅಗಡಿ ಧಾರವಾಡ ಶಾಸ್ತ್ರಿಯ ಸಂಗೀತ ಗಾಯನ
ಶ್ರೀ ಶಫೀಕ್ ಖಾನ ಧಾರವಾಡ ವಾದ್ಯ ಸಂಗೀತ ಸಿತಾರ್
ಕುಮಾರಿ ಶ್ವೇತಾ ಪ್ರಚಂಡೆ ಪುಣೆ ಭರತ ನಾಟ್ಯ
ಶ್ರೀಮತಿ ಸ್ಮೀತಾ ಬೆಳ್ಳೂರ ಬೆಂಗಳೂರು ಶಾಸ್ತ್ರಿಯ ಸಂಗೀತ ಗಾಯನ
ಶ್ರೀಮತಿ ಅನುಪಮ ಮಂಗಳವೇಡೆ ಮುಂಬೈ ಶಾಸ್ತ್ರಿಯ ಸಂಗೀತ ಗಾಯನ
ಡಾ.ಪಂಡಿತ ರಾಠೊಡ ಗದಗ ಸಾಹಿತ್ಯ


ಅಭಿಮಾನಿ ಭಕ್ತರಲ್ಲಿ ಒಂದು ವಿಜ್ಞಾಪನೆ


ಡಾ.ಪಂ.ಪುಟ್ಟರಾಜರ ಅಭಿಮಾನಿ ಭಕ್ತರಲ್ಲಿ 
ಒಂದು ವಿಜ್ಞಾಪನೆ

ಆತ್ಮೀಯ ಅಭಿಮಾನಿ ಭಕ್ತರೇ... 

ಗಾಗಲೇ ತಾವು ಈ ಸಮಿತಿಯಪೆಗೆ ಪಾತ್ರರಾಗಿದ್ದಿರಿ ಇದಕ್ಕಾಗಿ ತಮಗೆ ಅನಂತ ಕೃತಜ್ಞೆತೆಗಳು. ಈಗ ನಮ್ಮ  ಸಮಾರಂಭಗಳಲ್ಲಿ ಅತಿಥಿ, ಕಲಾವಿದ, ಪ್ರಶಸ್ತಿಪುರಸ್ಕೃತ, ಪ್ರತಿನಿಧಿ ಗಳಾಗಿ ಭಾಗವಹಿಸಿ ಸಮಿತಿಯ ಎಲ್ಲ ಸಮಾರಂಭಗಳು ಯಶಸ್ವಿಯಾಗಲು ಕಾರಣರಾಗಿ ಪೂಜ್ಯರ ಕೃಸಮಿತಿಯು ತಮ್ಮನ್ನೂ ಒಳಗೊಂಡಂತೆ ತಮ್ಮೂರಿನಲ್ಲಿ ಇರುವ ಪೂಜ್ಯರ ಅಭಿಮಾನಿ ಭಕ್ತರೆಲ್ಲಗೂ ಸಮಿತಿಯ ದಶಮಾನೋತ್ಸವ ಮತ್ತು ಪೂಜ್ಯ ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ ಆಚರಣೆಯ ಸುವರ್ಣ ಸೇವಾಭಾಗ್ಯ ಕಲ್ಪಿಸಲು ಮುಂದಾಗಿ ತಮ್ಮನ್ನು ಈ ಮೂಲಕ ಸಂಪರ್ಕಿಸುತಿದ್ದೇವೆ. ತಾವು ಸಕ್ರೀಯವಾಗಿ ಪಾಲ್ಗೊಳ್ಳುವ ವಿಶ್ವಾಸವನ್ನೂ ಹೊಂದಿದ್ದೇವೆ. ಕೆಲವರು ಪೂಜ್ಯರನ್ನು ನೋಡಿರಬಹುದು ನೋಡದೇ ಇರಬಹುದು ಆದರೆ ಪೂಜ್ಯರ ವೆಕ್ತಿತ್ವದ ಬಗ್ಗೆ ಸಾಧನೆ ಸಿಧ್ಧಿಯ ಬಗ್ಗೆ ಕೇಳದೇ ಇರಲಾರರು. ಪೂಜ್ಯರು ಸಮಸ್ತ ಮನುಕುಲದ ಪ್ರಾತಿನಿಧಿಕ ವ್ಯಕ್ತಿಯಾಗಿ, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದವರು. ಇಂತಹ ವ್ಯಕ್ತಿ ಮನುಕುಲದ ಇತಿಹಾಸದಲ್ಲಿ ಹಿಂದೆ ಇರಲಿಲ್ಲ ಮುಂದೆಸಿಗುವದೂ ಇಲ್ಲ. ಇದು ನನ್ನ ಪಾಲಿನ ಸತ್ಯ. ಇಂತಹ ಮಹಾ ಮೇರು ಚೇತನ ನಮ್ಮೊಂದಿಗಿಲ್ಲ. ಅವರ ಸಾಧನೆ ನಮ್ಮೊಂದಿಗಿವೆ. ಪೂಜ್ಯರ ಸಾಧನೆಯ ದರ್ಶನ ಮುಂದಿನ ಪೀಳಿಗೆ ನೋಡಬೇಕು ಮಾತನಾಡಬೇಕು ಸ್ಮರಿಸಿಕೊಳ್ಳಬೇಕು. ಅದಕ್ಕಾಗಿಯೇ ಈ ಸಮಿತಿ 2014-2015 ರ ಸಾಲಿನಲ್ಲಿ ವರ್ಷ ಪೂರ್ತಿ ರಾಜ್ಯದ ಹನ್ನೆರಡು  ಜಿಲ್ಲೆಗಳಲ್ಲಿ ಹನ್ನೆರಡು ಅದ್ದೂರಿ ಸಮಾರಂಭ ಹಮ್ಮಿಕೊಳ್ಳಲು ತಿರ್ಮಾನಿಸಿದೆ. ಆಯ್ದ ಹನ್ನೆರಡು ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯು ಒಂದು. ನಡೆದಾಡುವ ದೇವರೆಂದೇ ಖ್ಯಾತರಾಗಿ ಈ ನೆಲದ ನಕ್ಷತ್ರವಾಗಿ ಮಿನುಗಿ ಮರೆಯಾಗಿ ಹೋದರು ಕೂಡಾ  ಗುರು ಪೂಜ್ಯ ಪುಟ್ಟರಾಜರು  ನಮ್ಮ ನಿಮ್ಮೆಲ್ಲರ ಹೃದಯ ಗದ್ದುಗೆಯಲ್ಲಿ ಶಾಶ್ವತ ಸ್ಥಾನ ಹೊಂದಿದ್ದಾರೆ.ಎಲ್ಲರು ಸೇರಿ ಪೂಜ್ಯರ ಜನ್ಮ ಶತಮಾನೋತ್ಸವ ಸಂಭ್ರಮದಿಂದ ಆಚರಿಸೋಣ ಗುರು ಕೃಪೆಗೆ ಪಾತ್ರರಾಗೋಣ. 

------------------------------------------------------------------------------------------------------------
ಸಹಕರಿಸುವುದು ಹೇಗೆ 
ಈ ಸಮಿತಿಯ ಯಾವುದಾದರು ಒಂದು ಸದಸ್ಯತ್ವ ಪಡೆಯುವುದು, 
ತಮ್ಮ ಆಪ್ತಮಿತ್ರರನ್ನು ಸದಸ್ಯರನ್ನಾಗಿ ಮಾಡುವುದು. 
ಶತಮಾನೋತ್ಸವ ಆಚರಣೆಯನಾಯಕತ್ವ ವಹಿಸಿಕೊಂಡು ಸಕ್ರೀಯವಾಗಿ ಭಾಗವಹಿಸುವುದು,
ಪ್ರಾಯೋಜಕರನ್ನು ಮತ್ತು ದಾನಿಗಳನ್ನು ಒದಗಿಸುವದು.
------------------------------------------------------------------------------------------------------------ 
ಡಾ.ಪಂ.ಪು.ಸೆವಾಸಮಿತಿಯ ಸದಸ್ಯತ್ವ ಶುಲ್ಕವಿವರ : ಸಾಮಾನ್ಯ 250/-ರೂಪಾಯಿ, ಆಜೀವ 500/-ರೂಪಾಯಿ, ದಾನಿಗಳು 1000/-ರೂಪಾಯಿ, ಪೋಷಕರು 2500/-ರೂಪಾಯಿ, ಮಹಾಪೋಷಕರು 5000/-ರೂಪಾಯಿಗಳುಮಾತ್ರ. ನಿಗದಿಪಡಿಸಿದ ಸದಸ್ಯತ್ವ ಅರ್ಜಿ ನಮೂನೆಗಾಗಿ ಕಲಾಲೋಕ ಗದಗ ಹೆಸರಿಗೆ ಡಿ.ಡಿ.ಅಥವಾ ಚಕ್ ಕಳುಹಿಸಿ ಅರ್ಜಿ ನಮೂನೆ ಪಡೆಯಬಹುದು. ವಿಳಾಸ : ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಶ್ರೀಗಿರಿ ನಿವಾಸ ಪಂಚಾಕ್ಷರಿ ನಗರ 4ನೆಯ ಅಡ್ಡರಸ್ತೆ ಪಂಚಾಕ್ಷರಿ ನಗರ ಪೋಸ್ಟ ಬಾಕ್ಸ ನಂ,49.ಗದಗ-582101.ಕಳುಹಿಸಿ ಕೊಡಬಹುದು.ಮಾಹಿತಿಗಾಗಿ ಕಾರ್ಯಾಲದ ವೇಳೆಯಲ್ಲಿ (08372)220432 ಗೆ ಸಂಪರ್ಕಿಸಬಹುದು.ವಂದನೆಗಳೊಂದಿಗೆ ರಾಜ್ಯ ಸಂಚಾಲಕರು.

ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟಿ


ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮದಿನದ ಅಂಗವಾಗಿ
ಹಮ್ಮಿಕೊಂಡು ಬಂದ. ರಾಷ್ಟ್ರೀಯ ಮಟ್ಟದ ಸಂಗೀತ , ನೃತ್ಯ ಸಮ್ಮೇಳನದ
 ಸರ್ವಾಧ್ಯಕ್ಷರಾಗಿ ಗೌರವ ಸ್ವಿಕರಿಸಿದ ಸಂಗೀತ ದಿಗ್ಗಜರು 

ಪಂ.ರಾಜಗುರು ಗುರುಸ್ವಾಮಿ ಕಲಿಕೆರಿ ಗದಗ 
ಡಾ.ಶಾಮಲಾ ಜಿ ಭಾವೆ ಬೆಂಗಳೂರು 
ಡಾ.ಪಂ.ರಾಜಶೇಖರ ಮನ್ಸೂರ ಬೆಂಗಳುರು
ಡಾ. ಗಂಗೂಬಾಯಿ ಹಾನಗಲ್ ಹುಬ್ಬಳ್ಳಿ 
ಪಂ.ಮಾಧವ ಗುಡಿ ಧಾರವಾಡ

ಸಮ್ಮೇಳನಗಳ ಉದ್ಘಾಟಕರಾಗಿ ಆಗಮಿಸಿ
ಗುರುಕೃಪೆಗೆ ಪಾತ್ರರಾದ ಸನ್ಮಾನ್ಯರು

ಡಾ.ಸಂಪದಾ ಭಟ್ಟ ಬೆಂಗಳೂರು,
ಶ್ರೀ ಅಲ್ಲಮ ಪ್ರಭು ಪಾಟೀಲ ಗುಲಬರ್ಗಾ,
ಕರವೇ ರಾಜ್ಯಾಧ್ಯಕ್ಷ ಟಿ.ನಾರಾಯಣ ಗೌಡ ಬೆಂಗಳೂರು,
ನಾಟಕಕಾರ ಎಚ್.ಎನ್.ಹೂಗಾರ ಗದಗ,
ಚಿತ್ರನಟ ಮದನ ಪಟೇಲ ಬೆಂಗಳೂರು,

ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ
ಸಮ್ಮೇಳನಗಳ ಗೌರವ ಹೆಚ್ಚಿಸಿದ ಸಾಹಿತ್ಯ ದಿಗ್ಗಜರು

ಡಾ.ಜಿ.ಎಸ್.ಆಮೂರ ಧಾರವಾಡ
ಡಾ.ಪಂಚಾಕ್ಷರಿ ಹಿರೇಮಠ ಧಾರವಾಡ
ಡಾ.ಕಮಲಾ ಹಮ್ಮಿಗೆ ಧಾರವಾಡ
ಡಾ.ವೀರಣ್ಣ ರಾಜೂರ ಧಾರವಾಡ
ಡಾ.ಪ್ರದೀಪ ಕುಮಾರ ಹೆಬ್ರಿ ಮಂಡ್ಯ,
ಡಾ.ಚನ್ನವೀರ ಕಣವಿ ಧಾರವಾಡ
ಸಮಿತಿಯ ಗೌರವ ಹೆಚ್ಚಿಸಿದ್ದಾರೆ.

ನವೆಂಬರ್ 11, 2013

ಸೇವಾ ಸಮಿತಿ ಕಾರ್ಯಕ್ರಮಗಳು


========================================================================
ಸಮಿತಿಯ ಅಂತರ ರಾಷ್ಟ್ರೀಯ ಮಟ್ಟದ  ಕಾರ್ಯಕ್ರಮಗಳ ಪಟ್ಟಿ
======================================================================== 

ರಾಜ್ಯಮಟ್ಟದ 
ಚುಟುಕು ಕವಿ ಸಮ್ಮೇಳನ -2004
27 ಮಾರ್ಚ 2004 ಗದಗ
------------------------------

ಯುವ ತಾರಾ ಸಂಗಮ -2004 
(ಯುವ ಜನ ಸಂಗೀತ ಸಾಹಿತ್ಯ ಚಿತ್ರಕಲಾ ಸಮ್ಮೇಳನ )
3 ಮತ್ತು 4 ಎಪ್ರೀಲ್  2004 ಗದಗ 
---------------------------------------

ಯುವಜನ ಸಂಗೀತ ನೃತ್ಯ ಸಮ್ಮೇಳನ -2005
9 ಮತ್ತು 10 ಎಪ್ರೀಲ್ 2005 ಗದಗ
----------------------------------------

ಕಲಾಸಿರಿ -2006
(ರಾಜ್ಯ ಯುವಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
15 ಅಕ್ಟೋಬರ್ 2006 ಗದಗ
-------------------------------

ಕಲಾಸಿರಿ -2007
(ರಾಜ್ಯಯುವಜನಸಂಗೀತಸಾಹಿತ್ಯನೃತ್ಯಸಮ್ಮೇಳನ)
1 ಮತ್ತು 2 ಆಗಷ್ಟ 2007 ಗದಗ
----------------------------------

ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ -2008
(ರಾಜ್ಯಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
12 ಮತ್ತು 13 ಜುಲೈ 2008 ಗದಗ
------------------------------------

ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ -2009
ರಾಷ್ಟ್ರೀಯ ಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
12 ಮತ್ತು 13 ಸಪ್ಟೆಂಬರ -2009 ಗದಗ
-----------------------------------------

ಗುರು ವಂದನಾ ಸಮಾರಂಭ -2010
(97 ಜನರಿಂದ ನೇತ್ರದಾನ 97 ಜನರಿಂದ ರಕ್ತದಾನ)
13 ಜೂನ್ 2010 ಗದಗ
--------------------------

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪುಸ್ತಕ ಬಿಡುಗಡೆ)
12 ಜೂನ 2011 ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ 
-----------------------------------------------------------------

ಗುರುಗುಣಗಾನ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ  2011 ಗದಗ 
-------------------------------

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2012
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪ್ರಶಸ್ತಿ ಪ್ರದಾನ)
16 ಮಾರ್ಚ 2012 ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ
------------------------------------------------------------------------------

ಡಾ.ಪಂ.ಪುಟ್ಟರಾಜರ ದ್ವಿತೀಯ ಪುಣ್ಯಸ್ಮರಣೆ 
ಗುರುಗುಣಗಾನ -2012 
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ 2012 ಗದಗ

ನವೆಂಬರ್ 08, 2013

ಡಾ.ಪಂ.ಪು ಸದಸ್ಯತ್ವ ಅಪೇಕ್ಷಾ ಪತ್ರ

ಡಾ.ಪಂ.ಪುಟ್ಟರಾಜ ಸೇವಾ ಸಮಿತಿ (ರಿ)
(ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗ)
  Regd.under the Karnataka Socities Registration Act 1960. Regd. No. 59/ 2004 
======================================================================
ಕೇಂದ್ರ ಕಚೇರಿ 'ಶ್ರೀಗಿರಿ ನಿವಾಸ' ಪಂಚಾಕ್ಷರಿ ನಗರ 4ನೇ ಅಡ್ಡರಸ್ತೆ ಅಂಚೆ ಪೆಟ್ಟಿಗೆ ಸಂಖ್ಯೆ 49, ಗದಗ- 582101
E-Mail :dppssamiti@yahoo.com. Cell : 8951420887
======================================================================

* ಸದಸ್ಯತ್ವ ಅಪೇಕ್ಷಾ ಪತ್ರ *
-------------------------------------------------------------------------
ಪೂರ್ಣ ಹೆಸರು :
------------------------------------------------------------------------------------------------------------
ತಂದೆಯ ಹೆಸರು : 
------------------------------------------------------------------------------------------------------------
ತಾಯಿಯ ಹೆಸರು :
------------------------------------------------------------------------------------------------------------
ಅಡ್ಡ ಹೆಸರು :
------------------------------------------------------------------------------------------------------------
ಜನ್ಮ ಸ್ಥಳ : 
------------------------------------------------------------------------------------------------------------
ಜನ್ಮ ದಿನಾಂಕ :
------------------------------------------------------------------------------------------------------------
ಉದ್ಯೋಗ : 
------------------------------------------------------------------------------------------------------------
ಕಲಾವಿದರೆ ? ಕಲಾಪ್ರಕಾರ :
-----------------------------------------------------------------------------------------------------------------
ಅಂಚೆ ವಿಳಾಸ :




------------------------------------------------------------------------------------------------------------------
ಮೊಬೈಲ್ ನಂ :
------------------------------------------------------------------------------------------------------------------
E-Mail :
--------------------------------------------------------------------------------------------------------------- --
ಸಮಿತಿಯ ನಿಭಂದನೆಗಳಿಗೆ ಬದ್ಧನಾಗಿರಲು ಒಪ್ಪಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಸದಸ್ಯತ್ವ ನೀಡಿ ಗುರು ಸೇವೆ ಮಾಡಲು ಅವಕಾಶ ಮಾಡಿಕೊಡಲು ವಿನಂತಿಸಿಕೊಳ್ಳುತ್ತೇನೆ                               ವಂದನೆ ಗಳೊಂದಿಗೆ 
                                                                                                           ಪೂಜ್ಯರ ಅಭಿಮಾನಿ ಭಕ್ತ. 

ಸ್ಥಳ        : 

ದಿನಾಂಕ  :                                                                                                ಅರ್ಜಿದಾರರ ಸಹಿ/-




ಸದಸ್ಯತ್ವ ನಿಭಂದನೆಗಳು 
==========================

ನಿಬಂದನೆ (4) 
ಸದಸ್ಯತ್ವ ವರ್ಗೀಕರಣ ಹಾಗೂ ಶುಲ್ಕವಿವರ 
========================================================================
ಸಾಮಾನ್ಯ: 250/- ರೂಗಳು. ಆಜೀವ: 500/- ರೂಗಳು. ದಾನಿಗಳು: 1000/- ರೂಗಳು. ಪೋಷಕರು: 2500/- ರೂಗಳು. ಮಹಾಪೋಷಕರು: 5000/- ರೂಗಳು. + ಪ್ರವೇಶ ಶುಲ್ಕ 25/-ರೂಗಳು
ಮಹಾ ಪೋಷಕರಿಗೆ " ಡಾ. ಪಂ. ಪುಟ್ಟರಾಜ ಕೃಪಾ ಭೂಷಣ " ಗೌರವ ಸನ್ಮಾನ ನೀಡಿ ಕಂಚಿನ ಪತ್ರ ಸಮರ್ಪಿಸಲಾಗುವುದು 
--------------------------------------------------------------------------------------------------------------------
ನಿಬಂದನೆ (5)
ಸದಸ್ಯತ್ವ ಅರ್ಹತೆ :
1) ಈ ಸಮಿತಿಯ ಸದಸ್ಯರಾಗಲು ಕನಿಷ್ಠ 18 ವರ್ಷ ಪೂರ್ಣ ವಾಗಿರ್ಬೇಕು ಅಭಿಮಾನಿ ಭಕ್ತರು ಶಿಷ್ಯ ಪ್ರಶಿಷ್ಯರಾಗಿರಬೇಕು ರಾಜ್ಯದ ಹೊರರಾಜ್ಯದ ರಾಷ್ಟ್ರದ ಹೊರ ರಾಷ್ಟ್ರದಲ್ಲಿ ನೆಲಸಿದವರು ಸದಸ್ಯರಾಗಬಹುದು ರಾಜ್ಯದ ಹೊರಗಿನವರಿಗೆ ಕಾರ್ಯ ಕಾರಿಣಿ ಸಮಿತಿಯಲ್ಲಿ ಪದಾಧಿಕಾರಿಯಾಗಳು ಅವಕಾಶವಿರುವದಿಲ್ಲ ಆದರೆ ತಮ್ಮ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಶಾಖೆಯನ್ನು ಸ್ಥಾಪಿಸಿಕೊಳ್ಳಬಹುದು 2) ಸಮಿತಿಯ ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿಶ್ವಾಸ,ನಿಷ್ಥೆಯುಳ್ಳವರಾಗಿರಬೆಕು 3) ಉತ್ತಮ ಚ್ಯಾರಿತ್ರೆ ಹೊಂದಿರಬೇಕು.  ಪೂಜ್ಯರ ಅಭಿಮಾನಿಗಳಾಗಿರಬೇಕು ಕಲಾವಿದರು, ಸಾಹಿತಿಗಳು, ಕನಿಷ್ಠಕಲಾ ಪೋಷಕರಾದರು ಆಗಿರಬೇಕು
------------------------------------------------------------------------------------------------------------ 
ನಿಬಂದನೆ (6) 
ಸದಸ್ಯತ್ವ ಪಡೆಯುವ ವಿಧಾನ 
ಸಮಿತಿಯ ಸದಸ್ಯತ್ವ ಪಡೆಯಬೇಕೆನ್ನುವವರು ನಿಗದಿಪಡಿಸಿದ ನಮೂನೆಯಲ್ಲಿ ವಿವರ ( ಅಪೆಕ್ಷಾ ಪತ್ರ ) ತುಂಬಿ ಸದಸ್ಯತ್ವ ವಂತಿಕೆ ಹಣವನ್ನು ಮತ್ತು ರೂಪಾಯಿ 25/-ಪ್ರವೇಶ ಶುಲ್ಕದೊಂದಿಗೆ ತುಂಬಿ ಕೊಡತಕ್ಕದ್ದು.  ಕಾರ್ಯ ಕಾರಿಣಿ ಸಮಿತಿಯು ಅಪೇಕ್ಷಾ  ಪತ್ರವನ್ನು ಪರೀಶಿಲಿಸಿ ಸದಸ್ಯತ್ವ ಒಪ್ಪಬಹುದು ಅಥವಾ ಬಿಡಬಹುದು ಇಲ್ಲವೆ  ತಿರಸ್ಕರಿಸಬಹುದು.  ಆದರೆ ಪ್ರವೇಶ
ಶುಲ್ಕ ಮಾತ್ರ ಹಿದುರುಗಿಸಲಾಗುವುದಿಲ್ಲ ವಂತಿಕೆ ಹಣವನ್ನು ಹಿಂತಿರುಗಿಸಲಾಗುವುದು   
========================================================================
ಸದಸ್ಯತ್ವ ಶುಲ್ಕ ಸಂದಾಯ ಮಾಡಬೇಕಾದ ವಿವರ :

MERCHNTS LIBERAL CO-OPERATIVE BANK LTD.GADAG ಶಾಖೆಯ
  ''KALALOKA'' Account No,176 ಹೆಸರಲ್ಲಿ D.D.ತಗೆಸಿ, ಭರ್ತಿ ಮಾಡಿದ ಈ ಅರ್ಜಿಯೊಂದಿಗೆ ಲಗತ್ತಿಸಿ ಮೇಲಿನ ವಿಳಾಸಕ್ಕೆ ಕಳಿಸಿಕೊಡಬಹುದು ನೆರವಾಗಿ ಹಣ ಸಂದಾಯ ಮಾಡುವವರು AXIS BANK GADAG
A/C NO.413010100002738 IFS Code UTIB0000413.ಇಲ್ಲಿಗೆ ನೆರವಾಗಿ ಹಣ ಕಳಿಸಬಹುದು. 
------------------------------------------------------------------------------------------------------------
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ 
========================================================================   http://about.me/puttarajgavaihttp://puttarajsevasamiti.blogspot.in