ರಾಷ್ಟ್ರೀಯ ಸಂಗೀತ ನೃತ್ಯಸಮ್ಮೇಳನದ
"ಡಾ.ಪಂ.ಪುಟ್ಟರಾಜ ಕೃಪಾಭೂಷಣಯುವ ಪುರಸ್ಕಾರ"
ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಸಾಧಕ ಶ್ರೇಷ್ಠರು
(೨೦೦೪ ರಿಂದ ೨೦೦೮ )
- ಶ್ರೀ ಪ್ರಕಾಶ ಸೊಂಟಕ್ಕೆ ಬೆಂಗಳೂರು (ಶಾಸ್ತ್ರಿಯ ವಾದ್ಯ ಸಂಗೀತ ಗಿಟಾರ್ )
- ಶ್ರೀ ಫಯಾಜ್ ಅಹ್ಮದ್ ಖಾನ್ ಬೆಂಗಳೂರು (ಶಾಸ್ತ್ರಿಯ ವಾದ್ಯ ಸಂಗೀತಸಾರಂಗಿ )
- ಶ್ರೀ ಶಾಂತಲಿಂಗ ದೇಸಾಯಿ ಕಲ್ಲೂರ ಗುಲಬರ್ಗಾ (ಶಾಸ್ತ್ರಿಯ ವಾದ್ಯ ಸಂಗೀತ ತಬಲಾ )
- ಶ್ರೀ ಧನಂಜಯ ಹೆಗಡೆ ಬೆಂಗಳೂರು (ಶಾಸ್ತ್ರಿಯ ಸಂಗೀತ ಗಾಯನ )
- ಶ್ರೀ ಕೈವಲ್ಯಕುಮಾರ ಗುರವ ಧಾರವಾಡ (ಶಾಸ್ತ್ರಿಯ ಸಂಗೀತ ಗಾಯನ )
- ಶ್ರೀ ಲಕ್ಷ್ಮೀಶ ರಾವ್ ಮುಂಬೈ(ಶಾಸ್ತ್ರಿಯ ವಾದ್ಯ ಸಂಗೀತ ತಬಲಾ )
- ಶ್ರೀ ಬಸವರಾಜ ಎಲ್ ಜಾನೆ ಗುಲಬರ್ಗಾ (ಚಿತ್ರ ಕಲೆ)
- ಶ್ರೀ ಸಿದ್ದರಾಮ ಪೋಲಿಸ ಪಾಟೀಲ್ ಗುಲಬರ್ಗಾ (ಸುಗಮ ಸಂಗೀತ ಗಾಯನ )
- ಶ್ರೀ ಬಸವರಾಜ್ ಹೊಸಮನಿ ಬಾಗಲಕೋಟ (ರಂಗ ಭೂಮಿ )
- ಶ್ರೀ ವೀರಭದ್ರ ಸಿಂಪಿ ಗುಲಬರ್ಗಾ (ಸಾಹಿತ್ಯ ಸಂಘಟನೆ )
- ಶ್ರಿ ಮಂಜುನಾಥ ಆಚಾರ್ಯ ಬೆಂಗಳೂರು (ಶಿಲ್ಪಕಲೆ )
- ಶ್ರೀ ಆರ್.ಆರ್.ದೇಸಾಯಿ ಗುಲಬರ್ಗಾ (ಸಹಕಾರಿ ರಂಗ)
- ಶ್ರೀಮತಿ ಸುನಿತಾ ದಿನಕರ ಬೆಂಗಳೂರು (ಕಲಾಪೋಷಕರು )
- ಶ್ರೀಮತಿ ಶುಭಾ ಧನಂಜಯ ಬೆಂಗಳೂರು(ಭರತ ನಾಟ್ಯ)
- ಶ್ರೀಮತಿ ಲಕ್ಷ್ಮೀ ಕೌಶಿಕ ಬೆಂಗಳೂರು(ಭರತ ನಾಟ್ಯ)
- ಕರ್ನಾಟಕ ಸಂಘ ಮುಂಬೈ (ಹೊರನಾಡು ಸಂಘ ಸಂಸ್ಥೆ)
2006 ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
- ಶ್ರೀಮತಿ ವೈಷ್ಣವಿ ಹಾನಗಲ್ ಮುಂಬೈ (ಶಾಸ್ತ್ರಿಯ ಸಂಗೀತ ಗಾಯನ )
- ಶ್ರೀಮತಿ ರಾಜಶ್ರಿ ಉಳ್ಳಾಲ ಮಂಗಳೂರು (ಭರತ ನಾಟ್ಯ)
- ಶ್ರೀ ಬೇಲೂರು ವೇಣುಗೊಪಾಲ ಹಾಸನ (ಕರ್ನಾಟಕಿ ಸಂಗೀತ ವಾದನ )
- ಶ್ರೀಮತಿ ಬಿ.ಪುಷ್ಪಲತಾ ಮೈಸೂರು (ಸುಗಮ ಸಂಗೀತ )
- ಶ್ರೀ ಟಿ. ಎಂ. ಶಿರೊಳಮಠ ಬಿಜಾಪುರ (ಸಂಗೀತ ಶಿಕ್ಷಕ )
- ಶ್ರೀ ಶರಣಪ್ಪ ಜಿ ಕಲಬುರ್ಗಿ ಗದಗ (ತಬಲಾ ವಾದನ )
- ಕುಮಾರಿ ದೀಪಾ ದಾವಣಗೆರೆ (ಸಾಂಸ್ಕೃತಿಕ ಸಂಘಟನೆ)
2007ನೆ ಸಾಲಿನ ಪ್ರಶಸ್ತಿ ಗೌರವಕ್ಕೆ ಭಾಜನರಾದ ಉದಯೋನ್ಮುಖ ಕಲಾವಿದರು
- ಡಾ. ಮೃತ್ಯಂಜಯ ಅಗಡಿ ಧಾರವಾಡ ( ಶಾಸ್ತ್ರಿಯ ಸಂಗೀತ ಗಾಯನ )
- ಶ್ರೀ ಶಫೀಕ್ ಖಾನ ಧಾರವಾಡ ( ಶಾಸ್ತ್ರಿಯ ವಾದ್ಯ ಸಂಗೀತ ಸಿತಾರ್ )
- ಕುಮಾರಿ ಶ್ವೇತಾ ಪ್ರಚಂಡೆ ಪುಣೆ (ಭರತ ನಾಟ್ಯ)
- ಶ್ರೀಮತಿ ಸ್ಮೀತಾ ಬೆಳ್ಳೂರ ಬೆಂಗಳೂರು (ಶಾಸ್ತ್ರಿಯ ಸಂಗೀತ ಗಾಯನ )
- ಶ್ರೀಮತಿ ಅನುಪಮ ಮಂಗಳವೇಡೆ ಮುಂಬೈ(ಶಾಸ್ತ್ರಿಯ ಸಂಗೀತ ಗಾಯನ )
- ಡಾ.ಪಂಡಿತ ರಾಠೊಡ ಗದಗ (ಸಾಹಿತ್ಯ )