ಜೂನ್ 14, 2014

ನೀವು ಆಯ್ಕೆ ಮಾಡಿದ ಪತ್ರಿಕೆ ಹೆಸರುಗಳು

ಆತ್ಮೀಯರೆ....  

ಸುಮಾರು ಮೂರು ದಿನಗಳಿಂದ ಅತ್ಯಂತ ಉತ್ಸಾಹ ಮತ್ತು ಪ್ರೀತಿ, ಭಕ್ತಿಯಿಂದ ನಮ್ಮ ಪತ್ರಿಕೆ ಹೆಸರಿಡಲು ಭಾಗಿಯಾಗಿ ಸಹಕರಿಸಿದ್ದಿರಿ.  ನಮ್ಮ ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗದ  ಸಮಸ್ತ ಸದಸ್ಯರಿಗೆ ಅಭಿನಂದನೆಗಳು. ನಿಮ್ಮ ಭಾಗವಹಿಸುವಿಕೆಯಿಂದ ಅಭಿಮಾನ ತೋರಿದ್ದಿರಿ ಮತ್ತೊಮ್ಮೆ ಧನ್ಯವಾದಗಳು. ಮೊದಲ ಸುತ್ತಿನ ಹತ್ತು ಹೆಸರುಗಳನ್ನು ಆಯ್ಕೆ ಮಾಡಿಕೊಟ್ಟ Anitha P Poojary ಅವರಿಗೂ ಅಭಿ ನಂದಿಸುತ್ತೇವೆ. ನೂರಕ್ಕೆ % 75 ರಷ್ಟು ಅಂಕು ಪಡೆದುಕೊಂಡು ‘ಪುಟ್ಟರಾಜ ವಾಣಿ’ ಹೆಸರು ಮೊದಲ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Deepak Karne, ನೂರಕ್ಕೆ % ೫೦ ಅಂಕು ಪಡೆದುಕೊಂಡು ‘ಗವಾಯಿ ಸಂದೇಶ’ ಹೆಸರು ಎರಡನೇ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Santosh Kolaki. ನೂರಕ್ಕೆ % ೪೫ ಅಂಕು ಪಡೆದುಕೊಂಡು ‘ಕಲ್ಪವೃಕ್ಷ’ ಹೆಸರು ಮೂರನೆ ಸ್ಥಾನ ಗಳಿಸಿದೆ. ಈ ಹೆಸರು ಸೂಚಿಸಿದವರು Yellappa narasannavar. ಇವರೆಲ್ಲರಿಗೂ ಅಭಿನಂದನೆಗಳು.  ‘ಗವಾಯಿ ಸಂದೇಶ’ ಮತ್ತು ‘ಕಲ್ಪವೃಕ್ಷ’ ಈ ಎರಡು ಹೆಸರುಗಳನ್ನು ಸ್ವಲ್ಪ ಮಾರ್ಪಡಿಸಿ ‘ಪುಟ್ಟರಾಜ ಸಂದೇಶ’ ‘ಕಲಾ ಕಲ್ಪವೃಕ್ಷ’ ಎಂದು ಎರಡು ಹೆಸರು ಸಿಧ್ಧಪದಿಸಿದ್ದೇವೆ. ಈ ಮೂರೂ ಹೆಸರಿನೊಂದಿಗೆ ನಮ್ಮ ಎರಡು ಹೆಸರುಗಳನ್ನು ಸೇರಿಸಿ, ಹೆಸರು ಆಯ್ಕೆಗಾಗಿ ದೆಹಲಿಗೆ ಕಳಿಸಿ ಕೊಡುತಿದ್ದೇವೆ. ನಮ್ಮ ಸಮಿತಿಯ ಹೆಸರು ನಾಳೆ ನಿಮ್ಮ ಮುಂದೆ ಇಡುತ್ತೇವೆ.ಆಯ್ಕೆ ಮಾಡಿ ಕೊಡುವಿರಂತೆ. ವಂದನೆಗಳೊಂದಿಗೆ ಸಂಘಟಕರು . 

Photo